ಕರ್ನಾಟಕ

karnataka

ವಿಷ್ಣು ಹುಟ್ಟುಹಬ್ಬ: ಅಭಿಮಾನಿಗಳಿಗೆ ಸಿಹಿ, ಟೀ ಶರ್ಟ್‌ ವಿತರಿಸಿದ ಭಾರತಿ ವಿಷ್ಣುವರ್ಧನ್

By

Published : Sep 19, 2022, 7:18 AM IST

ಮೈಸೂರು: ಹೆಚ್.ಡಿ.ಕೋಟೆ ರಸ್ತೆಯ ಹಾಳಾಲು ಗ್ರಾಮದಲ್ಲಿರುವ ವಿಷ್ಣುವರ್ಧನ್ ಸ್ಮಾರಕದ ಬಳಿ ದಿ.ವಿಷ್ಣುವರ್ಧನ್ ಅವರ ಹುಟ್ಟುಹಬ್ಬ ಆಚರಿಸಲಾಯಿತು. ಡಾ.ಭಾರತಿ ವಿಷ್ಣುವರ್ಧನ್, ಅನಿರುದ್ದ್, ಕೀರ್ತಿ ಅನಿರುದ್ದ್ ದೀಪ ಬೆಳಗಿಸಿ ಪೂಜೆ ಸಲ್ಲಿಸಿದರು. ಬೃಹತ್ ಕೇಕ್ ತರಿಸಿದ ಭಾರತಿ ವಿಷ್ಣುವರ್ಧನ್, ಅಭಿಮಾನಿಗಳಿಗೆ ಸಿಹಿ ಹಾಗೂ ವಿಷ್ಣು ಭಾವಚಿತ್ರವಿರುವ ಟೀ ಶರ್ಟ್​ಗಳನ್ನು ವಿತರಿಸಿದರು. ಸ್ಥಳದಲ್ಲಿ ನೂರಾರು ಸಂಖ್ಯೆಯಲ್ಲಿ ವಿಷ್ಣು ಅಭಿಮಾನಿಗಳು ಸೇರಿದ್ದರು.

ABOUT THE AUTHOR

...view details