ಕರ್ನಾಟಕ

karnataka

By

Published : May 3, 2022, 3:34 PM IST

ETV Bharat / videos

ತೋಟದ ಮನೆಯ ಕೃಷಿ ಚಟುವಟಿಕೆಯಲ್ಲಿ ತೊಡಗಿರುವ ಕೇಂದ್ರ ಸಚಿವ ನಿತ್ಯಾನಂದ ರೈ

ವೈಶಾಲಿ : ಕೇಂದ್ರ ಸಚಿವ ನಿತ್ಯಾನಂದ ರೈ ಅವರು ತಮ್ಮ ತೋಟದ ಮನೆಯಲ್ಲಿ ಹಸು ಸಾಕಣೆ ಮತ್ತು ಸಾವಯವ ಕೃಷಿ ಚಟುವಟಿಕೆಗಳಲ್ಲಿ ಹೆಚ್ಚಾಗಿ ತೊಡಗಿಸಿಕೊಂಡಿದ್ದು, ಈಗ ಹಸುವಿನ ಹಾಲು ಕರೆಯುತ್ತಿರುವುದು, ಟ್ರ್ಯಾಕ್ಟರ್​ ಓಡಿಸುತ್ತಿರುವ, ಕಸ ತೆಗೆಯುತ್ತಿರುವ ವಿಡಿಯೋ ವೈರಲ್​ ಆಗಿದೆ. ತಮ್ಮ ಹುಟ್ಟೂರು ಬಿಹಾರದ ಹಾಜಿಪುರದಲ್ಲಿ ಸಾವಯವ ಕೃಷಿ ಮಾಡುವ ಮೂಲಕ ಸಚಿವರು ಮಾದರಿಯಾಗಿದ್ದಾರೆ. 30 ಎಕರೆ ವಿಸ್ತೀರ್ಣದ ಈ ಫಾರ್ಮ್ ಹೌಸ್ ಅನ್ನು ಸಚಿವರೇ ಅಭಿವೃದ್ಧಿಪಡಿಸಿದ್ದಾರೆ. ವಿಶೇಷವೆಂದರೆ ಇಲ್ಲಿ ಎಲ್ಲ ರೀತಿಯ ಕೃಷಿ ಉತ್ಪನ್ನಗಳನ್ನು ಗೊಬ್ಬರವಿಲ್ಲದೆ ಬೆಳೆಯಲಾಗುತ್ತದೆ.

ABOUT THE AUTHOR

...view details