ಕರ್ನಾಟಕ

karnataka

ETV Bharat / videos

ಪೊಲೀಸರು ನಡೆಯುವ ಹಾದಿಯಲ್ಲಿ ಹೂಮಳೆ... ಕೊರೊನಾ ವಾರಿಯರ್ಸ್​ಗೆ ಮುಸ್ಲಿಂ ಬಾಂಧವರ ಗೌರವ - Tribute to the Corona Warriors in bangalore

By

Published : Apr 26, 2020, 12:50 PM IST

ಬೆಂಗಳೂರು: ಕರ್ತವ್ಯನಿರತ ಪೊಲೀಸರಿಗೆ ಮುಸ್ಲಿಂ ಬಾಂಧವರು ಶಾಲು ಹೊದಿಸಿ ಗೌರವ ಸೂಚಿಸಿದ್ದಾರೆ. ಇಂದು ತಿಲಕ್ ನಗರ ಪೊಲೀಸರು ಬೀಟ್ ಮಾಡ್ತಿರುವ ವೇಳೆ, ಅವರು ಬರುವ ದಾರಿಯಲ್ಲಿ ಹೂವು ಸುರಿದರು. ಅಲ್ಲದೆ, ಹೊಯ್ಸಳ ಸಿಬ್ಬಂದಿಗೆ ಹೂವಿನ ಮಾಲೆ ಹಾಕಿ‌ ಗೌರವಿಸಿದ್ದಾರೆ.

For All Latest Updates

TAGGED:

ABOUT THE AUTHOR

...view details