ಕರ್ನಾಟಕ

karnataka

ETV Bharat / videos

ಪ್ರತಾಪ್​ ಸಿಂಹ ಹೇಳಿಕೆಗೆ ತನ್ವೀರ್​​ ಸೇಠ್ ತಿರುಗೇಟು.. ಮಂಗಗಳಿಗೆ ಹೋಲಿಸಿ ವ್ಯಂಗ್ಯ - Tanveer Seth reacted Pratap Sinha

By

Published : Feb 24, 2021, 5:26 PM IST

ಮೈಸೂರು : ಮೇಯರ್ ಚುನಾವಣೆ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಸಂಸದ ಪ್ರತಾಪ್ ಸಿಂಹ ಹೇಳಿಕೆಗೆ ಅಲ್ಲೇ ಶಾಸಕ ತನ್ವೀರ್ ಸೇಠ್ ತಿರುಗೇಟು ನೀಡಿದ್ದಾರೆ. ಸಿದ್ದರಾಮಯ್ಯರನ್ನ ಮೈಸೂರು ಹುಲಿ ಅಂತಿದ್ರು, ಈಗ ಆ ಹುಲಿಯನ್ನ ಹೆಚ್‌ಡಿಕೆ ಬೋನಿಗೆ ಹಾಕಿದ್ದಾರೆ. ಇದು ಕಾಂಗ್ರೆಸ್ ದಿವಾಳಿಯ ಮುನ್ಸೂಚನೆ. ಎಂಬ ಪ್ರತಾಪ್​ ಸಿಂಹ ಹೇಳಿಕೆಗೆ ಪ್ರತಿಕ್ರಿಯಿಸಿದ ಶಾಸಕ ತನ್ವೀರ್‌ಸೇಠ್, ಹುಲಿ ಎಲ್ಲಿರುತ್ತೆ ಎನ್ನುವುದು ಎಲ್ಲರಿಗೂ ಗೊತ್ತು. ಆದರೆ, ಮಂಗಗಳು ಎಲ್ಲಿರುತ್ತವೆ ನೋಡಿಕೊಳ್ಳಲಿ ಎಂದು ತಿರುಗೇಟು ನೀಡಿದರು.

ABOUT THE AUTHOR

...view details