ಕರ್ನಾಟಕ

karnataka

ETV Bharat / videos

ಕರ್ನಾಟಕದ ಕಾಶ್ಮೀರದಲ್ಲಿ ನಿಲ್ಲದ ಮಾನವ-ಕಾಡು ಪ್ರಾಣಿಗಳ ಸಂಘರ್ಷ! - ಕಾಡಾನೆಗಳ ಉಪಟಳವಂತೂ ಮಿತಿ ಮೀರಿದ್ದು

By

Published : Jan 20, 2020, 2:55 PM IST

ಬೆಟ್ಟದ ಮೇಲೊಂದು ಮನೆಯ ಮಾಡಿ ಮೃಗಗಳಿಗಂಜಿದೊಡೆಂತಯ್ಯ? ಎನ್ನುವ ವಚನದಂತೆ ಮನುಷ್ಯ ತನ್ನೆಲ್ಲಾ ಆಸೆ-ಆಮಿಷಗಳನ್ನು ಈಡೇರಿಸಿಕೊಳ್ಳಲು ಏನೆಲ್ಲಾ ಮಾಡುತ್ತಿದ್ದಾನೆ. ತನ್ನ ಅಸ್ತಿತ್ವಕ್ಕಾಗಿ ಸ್ವಾಭಾವಿಕವಾಗಿ ಬೆಳೆದ ಹಸಿರು ಕಾನನದಲ್ಲಿ ಸ್ವಚ್ಛಂದವಾಗಿ ಬದುಕುವ ಜೀವಿಗಳ ಜೊತೆಗೆ ನಿರಂತರವಾಗಿ ಸೆಣಸಾಡುತ್ತಿದ್ದಾನೆ. ಇದರ ಪರಿಣಾಮವೇ ಕಾಡು ಪ್ರಾಣಿಗಳು ಹಾಗೂ ಮನುಷ್ಯನ ನಡುವೆ ಒಂದಿಲ್ಲೊಂದು ಸಂಘರ್ಷ ಇದ್ದೇ ಇರುತ್ತದೆ.

ABOUT THE AUTHOR

...view details