ಕರ್ನಾಟಕ

karnataka

ETV Bharat / videos

ಲಾಕ್​ಡೌನ್​ ಮಧ್ಯೆ ಬೀದಿಗಿಳಿಯುತ್ತಿರುವ ಜನ.. ಬೇಸರ ವ್ಯಕ್ತಪಡಿಸಿದ ಹೆಬ್ಬಳ್ಳಿ ಯೋಧ! - latest dharwad news

By

Published : Apr 5, 2020, 1:36 PM IST

ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮದ ಯೋಧ ಮಹಾಂತೇಶ ಬಾಣಕರ ಎಂಬುವರು ಲಾಕ್​ಡೌನ್ ಮಧ್ಯೆ ಜನರು ಬೀದಿಗಿಳಿಯುತ್ತಿರುವುದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ವಿಡಿಯೋವೊಂದನ್ನ ಹರಿಬಿಟ್ಟಿರುವ ಅವರು ಸರ್ಕಾರಗಳು ಕೈಗೊಂಡ ಕ್ರಮಗಳನ್ನ ಕಟ್ಟುನಿಟ್ಟಾಗಿ ಪಾಲಿಸುವಂತೆ ರಾಜ್ಯದ ಜನರಲ್ಲಿ ಮನವಿ ಮಾಡಿದ್ದಾರೆ.

ABOUT THE AUTHOR

...view details