ಕರ್ನಾಟಕ

karnataka

ETV Bharat / videos

ಎರಡು ದಿನಗಳಿಂದ ಮಳೆ: ಮನೆಗಳಿಗೆ ನುಗ್ಗಿದ ಹಾವುಗಳು ಸುರಕ್ಷಿತವಾಗಿ ಅರಣ್ಯಕ್ಕೆ ಸ್ಥಳಾಂತರ - ವಾರಂಗಲ್ ವನ್ಯಜೀವಿ ಹಾಗೂ ಉರಗ ರಕ್ಷಣೆ ಜಾಗೃತಿ ಸಂಸ್ಥೆ

By

Published : May 13, 2022, 6:35 PM IST

ತುಮಕೂರು ನಗರದಲ್ಲಿ ನಿರಂತರ ಮಳೆಯಾಗುತ್ತಿರುವುದರಿಂದ ಹಾವುಗಳು ಎಲ್ಲೆಂದರಲ್ಲಿ ಕಾಣಿಸುತ್ತಿದ್ದು, ಸಾರ್ವಜನಿಕರು ಹೌಹಾರುತ್ತಿದ್ದಾರೆ. ಒಂದೇ ದಿನದಲ್ಲಿ ಹತ್ತಕ್ಕೂ ಹೆಚ್ಚು ಹಾವುಗಳನ್ನು ರಕ್ಷಣೆ ಮಾಡಿದ ನಂತರ ವರಂಗಲ್ ವನ್ಯಜೀವಿ ಹಾಗೂ ಉರಗ ರಕ್ಷಣೆ ಜಾಗೃತಿ ಸಂಸ್ಥೆಯ ಉರಗ ತಜ್ಞ ದಿಲೀಪ್​ ಮತ್ತು ತಂಡ ಅವುಗಳನ್ನು ಸುರಕ್ಷಿತವಾಗಿ ದೇವರಾಯನ ದುರ್ಗ ಅರಣ್ಯ ಪದೇಶಕ್ಕೆ ಬಿಟ್ಟಿದ್ದಾರೆ. 3 ಹಾವುಗಳು ಬೈಕ್ ಒಳಗೆ, ಏಳು ಹಾವುಗಳು ಮನೆಗಳ ಒಳಗೆ, ಅಲ್ಲದೇ ಮನೆಯ ಬೀರು ಒಳಗೂ ಸೇರಿಕೊಂಡಿದ್ದ ಹಾವುಗಳನ್ನು ಸುರಕ್ಷಿತವಾಗಿ ರಕ್ಷಣೆ ಮಾಡಿದ್ದಾರೆ.

ABOUT THE AUTHOR

...view details