ಕರ್ನಾಟಕ

karnataka

By

Published : Jan 17, 2020, 1:23 PM IST

ETV Bharat / videos

ಮೌಢ್ಯಕ್ಕೆ ಶರಣಾಯ್ತಾ ಕಲಬುರಗಿ ಜಿಲ್ಲಾಡಳಿತ...!?

ಒಂದೆಡೆ ಸರ್ಕಾರ ಮೌಢ್ಯತೆಗೆ ಶರಣಾಗಬೇಡಿ ಅಂತಾ ಒತ್ತಿ ಒತ್ತಿ ಹೇಳುತ್ತೆ. ಇನ್ನೊಂದೆಡೆ ಸ್ವತಃ ಜಿಲ್ಲಾಡಳಿತವೇ ಮೌಢ್ಯಕ್ಕೆ ಶರಣಾಯ್ತಾ ಎನ್ನುವ ಅನುಮಾನ ಕಲಬುರಗಿ ಜನರಲ್ಲಿ ಮೂಡಲು ಕಾರಣವಾಗಿದೆ. ಹಾಗಾದ್ರೆ ಜಿಲ್ಲಾಡಳಿತ ಮಾಡಿದ್ದಾದ್ರು ಏನು ಅನ್ನೋದು ಇಲ್ಲಿದೆ ನೋಡಿ.

ABOUT THE AUTHOR

...view details