ಕರ್ನಾಟಕ

karnataka

ETV Bharat / videos

ಬರಬಾರದ ರೋಗ ಬಂದ್ರೆ ಬದುಕ್ಯಾವ್‌ ಹೆಂಗ್‌..! - ಕೊಪ್ಪಳ ಕುರಿ ಸಾವು

By

Published : Nov 16, 2019, 9:44 PM IST

ಅವ್ರೆಲ್ಲ ತಮ್ಮ ಹೊಟ್ಟೆಪಾಡಿಗಾಗಿ ಕುರಿಗಳನ್ನ ಮೇಯಿಸುತ್ತಿದ್ರು. ಏನೋ ಅವುಗಳನ್ನ ಸಾಕಿ ಎರಡು ಕಾಸು ಸಂಪಾದನೆ ಮಾಡಿಕೊಳ್ಳಬಹುದು ಅಂದುಕೊಂಡಿದ್ರು. ಆದ್ರೆ, ಮಹಾಮಾರಿ ರೋಗಕ್ಕೆ ನೂರಕ್ಕೂ ಹೆಚ್ಚು ಕುರಿಗಳು ಬಲಿಯಾಗಿದ್ದು, ಕುರಿಗಾಹಿಗಳು ತಲೆ ಮೇಲೆ ಕೈ ಹೊತ್ತು ಕೂರುವಂತಾಗಿದೆ.

ABOUT THE AUTHOR

...view details