ಕರ್ನಾಟಕ

karnataka

ETV Bharat / videos

ಬಿಜೆಪಿ ವಿರುದ್ಧ ರಮೇಶ್​ ಕುಮಾರ್ ವಾಗ್ದಾಳಿ

By

Published : Mar 13, 2021, 9:33 PM IST

ಶಿವಮೊಗ್ಗ: ಮರ್ಯಾದಾ ಪುರುಷೋತ್ತಮ ರಾಮನನ್ನು ಬಿಜೆಪಿಯವರು ಬ್ರ್ಯಾಂಡ್ ಮಾಡಿಕೊಂಡಿದ್ದಾರೆ. ಆದರೆ ರಾಮನತತ್ವ, ಆದರ್ಶ ಇವರು ಪಾಲಿಸುತ್ತಿಲ್ಲ ಎಂದು ಮಾಜಿ ಸ್ಪೀಕರ್​ ರಮೇಶ್​ ಕುಮಾರ್ ಜನಾಕ್ರೋಶ ಸಭೆಯಲ್ಲಿ ಬಿಜೆಪಿ ವಿರುದ್ಧ​ ವಾಗ್ದಾಳಿ ನಡೆಸಿದರು. ಸಿಡಿ ಅದು ಅಸಲಿಯೋ, ನಕಲಿಯೋ ಗೊತ್ತಿಲ್ಲ. ಬಾಂಬೆಗೆ ಹೋದವರು ಭಗವದ್ಗೀತೆ ಓದಿದ್ರಾ, ಯೋಗ ಮಾಡಿದ್ರಾ ಎಂದು ಪ್ರಶ್ನಿಸಿದ್ದಾರೆ.

ABOUT THE AUTHOR

...view details