ಕರ್ನಾಟಕ

karnataka

By

Published : Jun 23, 2020, 11:29 AM IST

ETV Bharat / videos

ಒಡಿಶಾದ ಆರಾಧ್ಯದೈವನಿಗೆ ಅದ್ಧೂರಿ ರಥಯಾತ್ರೆ: ನೀವೂ ಕಣ್ತುಂಬಿಕೊಳ್ಳಿ

ಒಡಿಶಾದ ಐತಿಹಾಸಿಕ ಪುರಿ ರಥಯಾತ್ರೆಗೆ ಸುಪ್ರೀಂಕೋರ್ಟ್ ಅನುಮತಿ ನೀಡಿದ ಬೆನ್ನಲ್ಲೇ ರಥಯಾತ್ರೆ ಅದ್ಧೂರಿಯಾಗಿ ನಡೆಯುತ್ತಿದೆ. ಒಡಿಶಾದ ಆರಾಧ್ಯದೈವವಾದ ಜಗನ್ನಾಥನ ಸನ್ನಿಧಿಯಲ್ಲಿ ಮೂರು ಪ್ರಮುಖ ದೇವತೆಗಳನ್ನು ಬೃಹತ್​ ರಥಗಳ ಮೂಲಕ ಮೆರವಣಿಗೆ ಮಾಡಲಾಗುತ್ತಿದೆ. ಇದನ್ನೂ ನೀವೂ ಕಣ್ತುಂಬಿಕೊಳ್ಳಿ.

ABOUT THE AUTHOR

...view details