ಕರ್ನಾಟಕ

karnataka

By

Published : Jun 10, 2022, 3:16 PM IST

ETV Bharat / videos

ನೂಪುರ್‌ ಬಂಧನಕ್ಕೆ ಆಗ್ರಹಿಸಿ ದೆಹಲಿ ಜಾಮಾ ಮಸೀದಿಯೆದುರು ಮುಸ್ಲಿಮರ ಪ್ರತಿಭಟನೆ

ಪ್ರವಾದಿ ಮಹಮ್ಮದ್​​ ಪೈಗಂಬರ್‌ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿ ಪಕ್ಷದಿಂದ ಉಚ್ಛಾಟಿತರಾದ ಬಿಜೆಪಿ ನಾಯಕಿ ನೂಪುರ್​​ ಶರ್ಮಾ ವಿರುದ್ಧ ಮುಸ್ಲಿಂ ಸಮುದಾಯದವರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಶುಕ್ರವಾರದ ನಮಾಜ್​ ಬಳಿಕ ದೆಹಲಿಯ ಜಾಮಾ ಮಸೀದಿಯೆದುರು ಸೇರಿದ ಮುಸ್ಲಿಮರು ನೂಪುರ್‌ ವಿರುದ್ಧ ಘೋಷಣೆಗಳನ್ನು ಕೂಗಿ, ಬಂಧನಕ್ಕೆ ಒತ್ತಾಯಿಸಿದರು. ಇನ್ನೊಂದೆಡೆ, ಬೆಳಗಾವಿಯ ನಡುರಸ್ತೆಯಲ್ಲೇ ಕಿಡಿಗೇಡಿಗಳು ಬಿಜೆಪಿ ನಾಯಕಿಯ ಪ್ರತಿಕೃತಿ ನೇತು ಹಾಕಿರುವ ಘಟನೆ ನಡೆದಿದೆ.

ABOUT THE AUTHOR

...view details