ಕರ್ನಾಟಕ

karnataka

ಶಾಸಕ ಸಂಗಮೇಶ್​ ಅಮಾನತು ವಿಚಾರಕ್ಕೆ ಸದನದಲ್ಲಿ 2ನೇ ದಿನವೂ ಗದ್ದಲ: ವಿಡಿಯೋ

By

Published : Mar 5, 2021, 12:20 PM IST

ಬೆಂಗಳೂರು: ವಿಧಾನಸಭೆ ಕಲಾಪದ ಎರಡನೇ ದಿನವಾದ ಇಂದೂ ಕೂಡ ಗದ್ದಲ ಮುಂದುವರೆಯಿತು. ಸದನದಿಂದ ಶಾಸಕ ಎಸ್​. ಸಂಗಮೇಶ್​ ಅಮಾನತು ಆದೇಶ ರದ್ದುಗೊಳಿಸುವಂತೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪಟ್ಟು ಹಿಡಿದರು. ಸುಗಮ ಕಲಾಪಕ್ಕೆ ಸಹಕರಿಸುವಂತೆ ಸ್ಪೀಕರ್​ ವಿಶ್ವೇಶ್ವರ ಹೆಗಡೆ ಕಾಗೇರಿ ಮನವಿ ಮಾಡಿದರೂ ಕೂಡ ಪ್ರತಿಪಕ್ಷ ಸದಸ್ಯರ ಪ್ರತಿಭಟನೆ ಮುಂದುವರೆಯಿತು.

ABOUT THE AUTHOR

...view details