ಕರ್ನಾಟಕ

karnataka

ETV Bharat / videos

ಆ್ಯಂಬುಲೆನ್ಸ್​ಗಾಗಿ ರಸ್ತೆಗಿಳಿದು ಟ್ರಾಫಿಕ್​ ಕ್ಲಿಯರ್​ ​ಮಾಡಿದ ಮಾಜಿ ಸಚಿವ.. - On the way to the ambulance by the former minister

🎬 Watch Now: Feature Video

By

Published : Oct 18, 2019, 9:52 AM IST

ಮಂಗಳೂರು ನಗರದಲ್ಲಿ ನಿನ್ನೆ (ಅ.17) ಸಂಜೆ ಸುರಿದ ಮಳೆಗೆ ಪಂಪ್‌ವೆಲ್​ ಬಳಿ ಟ್ರಾಫಿಕ್​ನಲ್ಲಿ ಸಿಕ್ಕಿ ಹಾಕಿಕೊಂಡ ಆ್ಯಂಬುಲೆನ್ಸ್​ಗೆ ದಾರಿ ಮಾಡಿಕೊಡುವಂತೆ ಮಾಜಿ ಸಚಿವ ಯು ಟಿ ಖಾದರ್ ವಾಹನ ಸವಾರರಿಗೆ ಸೂಚಿಸುತ್ತಿರುವ ವಿಡಿಯೋ ವೈರಲ್​ ಆಗಿದೆ. ಯು ಟಿ ಖಾದರ್ ಕಾರಿನಿಂದಿಳಿದು ಟ್ರಾಫಿಕ್ ಕ್ಲಿಯರ್ ಮಾಡಿರುವುದು ಸಾರ್ವಜನಿಕರ ಮೆಚ್ಚುಗೆ ಗಳಿಸಿದೆ.

For All Latest Updates

TAGGED:

ABOUT THE AUTHOR

...view details