ಕರ್ನಾಟಕ

karnataka

ETV Bharat / videos

ಏ.24ರಿಂದ ರಂಜಾನ್​ ಆರಂಭ: ಮುಸ್ಲಿಮರ ಬಳಿ ಕೇಂದ್ರ ಸಚಿವರ ಮನವಿ - ಮಹಾಮಾರಿ ಕೊರೊನಾ

By

Published : Apr 13, 2020, 2:56 PM IST

ಏಪ್ರಿಲ್​ 24ರಿಂದ ಮುಸ್ಲಿಮರ ಪವಿತ್ರ ಹಬ್ಬ ರಂಜಾನ್​ ಆರಂಭಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಯಾವುದೇ ಕಾರಣಕ್ಕೂ ಸಾಮೂಹಿಕವಾಗಿ ಪ್ರಾರ್ಥನೆ ಮಾಡಬೇಡಿ. ಮನೆಯಲ್ಲೇ ನಮಾಜ್​ ಮಾಡಿ ಎಂದು ಕೇಂದ್ರ ಸಚಿವ ಮುಖ್ತಾರ್ ಅಬ್ಬಾಸ್​ ನಖ್ವಿ ಮನವಿ ಮಾಡಿದ್ದಾರೆ.

ABOUT THE AUTHOR

...view details