ಕರ್ನಾಟಕ

karnataka

By

Published : May 24, 2022, 6:13 PM IST

ETV Bharat / videos

ಚಲಿಸುತ್ತಿರುವ ಲಾರಿಗೆ ಯುವಕನನ್ನು ಕಟ್ಟಿ ಶಿಕ್ಷೆ.. ವಿಡಿಯೋ

ಭುವನೇಶ್ವರ್ : ಮೊಬೈಲ್​ ಕಳ್ಳತನ ಮಾಡಿದಕ್ಕಾಗಿ ಲಾರಿಯ ಮುಂಭಾಗದಲ್ಲಿ ಕಟ್ಟಿ ಚಪ್ಪಿಲಿ ಹಾರ ಹಾಕಿದ ಘಟನೆ ಒಡಿಶಾದ ಕೇಂದ್ರಪಾರ ಜಿಲ್ಲೆಯ ಮಾರ್ಷಘೈ ನಡೆದಿದೆ. ಕಳ್ಳತನ ಮಾಡಿದ್ದಾನೆ ಎಂದು ಲಾರಿ ಡೈವರ್​ಗಳೇ ಈ ಕೃತ್ಯ ಮಾಡಿದ್ದಾರೆ. ಲಾರಿಯ ಮುಂಭಾಗಕ್ಕೆ ಕಳ್ಳತನ ಮಾಡಿದವನನ್ನು ಕಟ್ಟಿ ಚಪ್ಪಿಲಿ ಹಾರ ಹಾಕಿ 15 ರಿಂದ 20 ನಿಮಿಷ ಲಾರಿಯನ್ನು ಭೂತಮುಂಡೈ ನದಿಹಯ ಸೇತುವೆಯ ಮೇಲೆ ಓಡಿಸಲಾದ ವಿಡಿಯೋ ವೈರಲ್​ ಆಗಿದೆ.

ABOUT THE AUTHOR

...view details