ಕರ್ನಾಟಕ

karnataka

ETV Bharat / videos

ಒಪ್ಪೊತ್ತಿನ ಊಟಕ್ಕೂ ಕುತ್ತು: ವಿಶೇಷ ಚೇತನ ಮಕ್ಕಳು, ಪಾರ್ಶ್ವವಾಯು ಪೀಡಿತ ಗಂಡ... ಕರುಳು ಹಿಂಡುವ ಕಥೆ - ಚೆನ್ನಹಡ್ಲು ಗ್ರಾಮದಲ್ಲಿ ವಿಶೇಷ ಚೇತನ ಮಕ್ಕಳು, ಪಾರ್ಶ್ವವಾಯು ಪೀಡಿತ ಗಂಡ

By

Published : Apr 21, 2020, 5:48 PM IST

ಕೋವಿಡ್‌19 ಮಹಾಮಾರಿ ಇಡೀ ದೇಶವನ್ನ ತಲ್ಲಣಗೊಳಿಸಿದೆ. ಅದೆಷ್ಟೋ ಮಂದಿ ಕಾರ್ಮಿಕರು ಅನ್ನ ನೀರಿಲ್ಲದೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಇತ್ತ ಚಿಕ್ಕಮಗಳೂರಲ್ಲಿ ಬಡ ಕುಟುಂಬವೊಂದು ಒಪ್ಪೊತ್ತಿನ ಊಟಕ್ಕೂ ಅಲೆಯುವಂತ ಸ್ಥಿತಿ ನಿರ್ಮಾಣವಾಗಿದೆ. ಈ ಕರುಳು ಹಿಂಡುವ ಕಥೆ ಇಲ್ಲಿದೆ ನೋಡಿ...

For All Latest Updates

ABOUT THE AUTHOR

...view details