ಕರ್ನಾಟಕ

karnataka

ETV Bharat / videos

ಹಸಿದವರ ಹೊಟ್ಟೆ ತುಂಬಿಸ್ತಿರುವ ಅಭಿಮಾನಿಗಳ ಕಾರ್ಯಕ್ಕೆ ಕಿಚ್ಚ ಸುದೀಪ್‌ ಮೆಚ್ಚುಗೆ..

By

Published : Apr 5, 2020, 3:32 PM IST

ಲಾಕ್​ಡೌನ್​ನಿಂದಾಗಿ ಅದೆಷ್ಟೋ ದಿನಗೂಲಿ ನೌಕರರು, ಬಡವರು ಊಟವಿಲ್ಲದೆ ಪರದಾಡುವಂತಾಗಿದೆ. ಇಂತಹ ಸಮಯದಲ್ಲಿ ರಾಜ್ಯಾದ್ಯಂತ ಕಿಚ್ಚ ಸುದೀಪ್​ ಅಭಿಮಾನಿಗಳು ಹಸಿದವರ ಹೊಟ್ಟೆ ತುಂಬಿಸುವ ಕೆಲಸ ಮಾಡುತ್ತಿದ್ದಾರೆ. ಅಭಿಮಾನಿಗಳ ಈ ಕೆಲಸಕ್ಕೆ ಕಿಚ್ಚ ಮನಸೋತಿದ್ದಾರೆ. ಅವರಿಗೆಲ್ಲಾ ಈ ಒಂದು ವಿಡಿಯೋ ಮೂಲಕ ಧನ್ಯವಾದ ಅರ್ಪಿಸಿದ್ದಾರೆ.

ABOUT THE AUTHOR

...view details