ಕರ್ನಾಟಕ

karnataka

By

Published : Nov 20, 2019, 6:34 PM IST

ETV Bharat / videos

ದಳಪತಿಗಳನ್ನ ಬಗ್ಗುಬಡಿಯಲು ಬಿಜೆಪಿ ರಣತಂತ್ರ... ಜೆಡಿಎಸ್​​​ ಭದ್ರಕೋಟೆಯಲ್ಲಿ ಕೇಸರಿ ನಾಯಕರ ಠಿಕಾಣಿ

ಜೆಡಿಎಸ್​​ ಭದ್ರಕೋಟೆಯಾದ ಕೆ.ಆರ್​.ಪೇಟೆಯನ್ನ ಛಿದ್ರ ಮಾಡಲು ಬಿಜೆಪಿ ಮೆಗಾ ಪ್ಲಾನ್ ರೂಪಿಸಿದೆ. ಸಿಎಂ ತವರಲ್ಲಿ ವಿಜಯದ ನಗೆ ಬೀರಲು ವಿಜಯೇಂದ್ರ ಅವರನ್ನು ನೇಮಕ ಮಾಡಿರುವ ಕೇಸರಿ ನಾಯಕರು, ಕ್ಷೇತ್ರದಲ್ಲೇ ಠಿಕಾಣಿ ಹೂಡಿದ್ದಾರೆ.

For All Latest Updates

ABOUT THE AUTHOR

...view details