ದಳಪತಿಗಳನ್ನ ಬಗ್ಗುಬಡಿಯಲು ಬಿಜೆಪಿ ರಣತಂತ್ರ... ಜೆಡಿಎಸ್ ಭದ್ರಕೋಟೆಯಲ್ಲಿ ಕೇಸರಿ ನಾಯಕರ ಠಿಕಾಣಿ
ಜೆಡಿಎಸ್ ಭದ್ರಕೋಟೆಯಾದ ಕೆ.ಆರ್.ಪೇಟೆಯನ್ನ ಛಿದ್ರ ಮಾಡಲು ಬಿಜೆಪಿ ಮೆಗಾ ಪ್ಲಾನ್ ರೂಪಿಸಿದೆ. ಸಿಎಂ ತವರಲ್ಲಿ ವಿಜಯದ ನಗೆ ಬೀರಲು ವಿಜಯೇಂದ್ರ ಅವರನ್ನು ನೇಮಕ ಮಾಡಿರುವ ಕೇಸರಿ ನಾಯಕರು, ಕ್ಷೇತ್ರದಲ್ಲೇ ಠಿಕಾಣಿ ಹೂಡಿದ್ದಾರೆ.
TAGGED:
mandya_bjp oparetion