ಕರ್ನಾಟಕ

karnataka

By

Published : Feb 8, 2020, 6:31 AM IST

ETV Bharat / videos

ನಮ್ಮಲ್ಲಿರುವ ಭಕ್ತಿ ಎಷ್ಟು ಎಂಬುದನ್ನು ತೋರಿಸಿದಾಗ ಮಾತ್ರ ಜೀವನ ಸಾರ್ಥಕ: ಆರ್. ಅಶೋಕ್

ದೇಶವನ್ನು ನೂರಾರು ವರ್ಷಗಳ ಕಾಲ ಬ್ರಿಟಿಷರು ಆಳ್ವಿಕೆ ನಡೆಸಿ ದೇಶದಲ್ಲಿನ ಎಲ್ಲಾ ಸಂಪತ್ತುಗಳನ್ನು ಹೊತ್ತುಹೊಯ್ದರು. ಆದರೆ ನಮ್ಮ ದೇಶದ ಸಂಸ್ಕೃತಿ ಮತ್ತು ಸಂಪ್ರದಾಯವನ್ನು ಮಾತ್ರ ಅವರು ಹೊತ್ತುಕೊಂಡು ಹೋಗಲು ಸಾಧ್ಯವಾಗಲಿಲ್ಲ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದರು.

ABOUT THE AUTHOR

...view details