ಕರ್ನಾಟಕ

karnataka

ETV Bharat / videos

ಬೆಣ್ಣೆ ನಗರಕ್ಕೂ ಬಂತಾ ಇರಾನಿ ಗ್ಯಾಂಗ್​​..? ಪೊಲೀಸರಿಗೆ ತಲೆನೋವು ಶುರು! - ಬೆಣ್ಣೆ ನಗರಕ್ಕೂ ಬಂತಾ ಇರಾನಿ ಗ್ಯಾಂಗ್​​..?

By

Published : Jan 7, 2020, 9:32 AM IST

ಬೆಣ್ಣೆ ನಗರಿ ದಾವಣಗೆರೆಯಲ್ಲಿ ಸರಗಳ್ಳರ ಹಾವಳಿ ಹೆಚ್ಚಾಗಿದೆ. ಪಲ್ಸರ್ ಬೈಕ್ ಏರಿ ಬರೋ ಖದೀಮರು ಮಹಿಳೆಯರನ್ನೇ ಟಾರ್ಗೆಟ್​ ಮಾಡಿ ಸರ ದೋಚಿ ಪರಾರಿಯಾಗ್ತಿದಾರೆ. ಇವರ ಹಾವಳಿ ಮಿತಿಮೀರಿದ್ದು ಒಂದೇ ದಿನದಲ್ಲಿ ನಗರದ ಮೂರು ಕಡೆ ಸರಗಳ್ಳತನ ಮಾಡಿದ್ದಾರೆ. ಇದರ ಡಿಟೇಲ್ಸ್​ ಇಲ್ಲಿದೆ.

ABOUT THE AUTHOR

...view details