ಕರ್ನಾಟಕ

karnataka

ETV Bharat / videos

ಪ್ರತಿ ಹೆಕ್ಟರ್​​ಗೆ 50 ಸಾವಿರ ಬೆಳೆ ಪರಿಹಾರ ನೀಡಿ: ಮಾಜಿ ಸಚಿವ ಇಕ್ಬಾಲ್ ಅನ್ಸಾರಿ - Iqbal Ansari demands 50 thousand crop compensation per hectare

By

Published : Apr 21, 2020, 11:56 AM IST

ಗಂಗಾವತಿ: ಕಾಂಗ್ರೆಸ್ ಸರ್ಕಾರದ ಅಧಿಕಾರಾವಧಿಯಲ್ಲಿ ಬೆಳೆ ಹಾನಿಗೀಡಾದ ರೈತರಿಗೆ ಹೆಕ್ಟೇರಿಗೆ ತಲಾ 25 ಸಾವಿರ ಹಣ ನೀಡಲಾಗಿತ್ತು. ಆದರೆ ಸದ್ಯ ಬೆಲೆ ಏರಿಕೆಗಳನ್ನು ಗಮನಿಸಿ ಹೆಕ್ಟೇರ್​​ಗೆ 50 ಸಾವಿರ ಪರಿಹಾರ ಘೋಷಣೆ ಮಾಡಬೇಕು ಎಂದು ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಆಗ್ರಹಿಸಿದ್ದಾರೆ. ಅಕಾಲಿಕ ಮಳೆ, ಬಿರುಗಾಳಿಯಿಂದ ಬೆಳೆ ಹಾನಿಗೀಡಾದ್ದು, ಕೊರೊನಾ ಹಾವಳಿ ಮುಗಿಯುವುದರೊಳಗೆ ಸಂಪುಟ ಸಭೆ ಸೇರಿ ಪ್ರತಿ ಹೆಕ್ಟೇರಿಗೆ ರೂ. 25 ಸಾವಿರ ಪರಿಹಾರ ಕೊಡಬೇಕು ಎಂದು ಆಗ್ರಹಿಸಿದರು.

ABOUT THE AUTHOR

...view details