ಕರ್ನಾಟಕ

karnataka

By

Published : Jan 19, 2020, 11:34 PM IST

ETV Bharat / videos

ಕುಂದಾನಗರಿಯ ಬಾನಂಗಳದಲ್ಲಿ ಕಲರ್‌ಫುಲ್ ಗಾಳಿ ಪಟಗಳ ಚಿತ್ತಾರ

ಕುಂದಾನಗರಿ ಬೆಳಗಾವಿಯಲ್ಲಿ ನಾಲ್ಕು ದಿನಗಳ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ ಆಯೋಜಿಸಲಾಗಿತ್ತು. ಈ ಉತ್ಸವವನ್ನು ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ್ ಪಾಟೀಲ್ ನೇತೃತ್ವದ ಪರಿವರ್ತನಾ ಪರಿವಾರ ಸಂಸ್ಥೆ ಹಮ್ಮಿಕೊಂಡಿತ್ತು. ಇಂದು ಚಾಲನೆ ಪಡೆದಿರುವ ಕೈಟ್​ ಫೆಸ್ಟ್​ನ ಸಣ್ಣ ಝಲಕ್​ ಇಲ್ಲಿದೆ ನೋಡಿ...

ABOUT THE AUTHOR

...view details