ಕರ್ನಾಟಕ

karnataka

By

Published : Jan 30, 2020, 3:58 PM IST

ETV Bharat / videos

ರಾಷ್ಟ್ರಪಿತನನ್ನೇ ಕಡೆಗಣಿಸಿದ ಹಾವೇರಿ ಜಿಲ್ಲಾಡಳಿತ: ಸಾರ್ವಜನಿಕರ ಆಕ್ರೋಶ

ಹಾವೇರಿ: ಅಹಿಂಸೆ, ಸತ್ಯಾಗ್ರಹದ ಮೂಲಕ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟವರು ಮಹಾತ್ಮಾ ಗಾಂಧೀಜಿ. ಇಂದಿಗೆ ಮಹಾತ್ಮಾ ಗಾಂಧೀಜಿ ಹುತಾತ್ಮರಾಗಿ 72 ವರ್ಷ. ದೇಶದೆಲ್ಲೆಡೆ ಇಂದು ಹುತಾತ್ಮರ ದಿನಾಚರಣೆ ಆಚರಿಸಲಾಗುತ್ತದೆ. ಆದರೆ ಹಾವೇರಿ ಜಿಲ್ಲಾಡಳಿತ ಮಾತ್ರ ಈ ದಿನದಂದೇ ಮಹಾತ್ಮನ ಪುತ್ಥಳಿ ಅನಾಥವಾಗಿರುವಂತೆ ಮಾಡಿದೆ ಎಂಬ ಆರೋಪಗಳು ಕೇಳಿಬಂದಿವೆ. ಇಂದಾದರೂ ಈ ಪುತ್ಥಳಿಗೆ ಹಾರ ತುರಾಯಿ ಹಾಕಿ ಹುತಾತ್ಮರನ್ನು ಸ್ಮರಿಸಬೇಕಿತ್ತು. ಆದ್ರೆ ಕೆಲಸ ಜಿಲ್ಲಾಡಳಿತದಿಂದ ಆಗಿಲ್ಲವೆಂದು ಹೇಳಲಾಗ್ತಿದೆ.

For All Latest Updates

TAGGED:

ABOUT THE AUTHOR

...view details