ಕರ್ನಾಟಕ

karnataka

ETV Bharat / videos

ಕೊರಗರಿಗೆ ಸೂರಿನ ವ್ಯವಸ್ಥೆ ಕಲ್ಪಿಸಲು ಸರ್ಕಾರ ಮೀನಾಮೇಷ..!

By

Published : Jul 21, 2019, 11:56 PM IST

ಉಡುಪಿ ಜಿಲ್ಲೆಯ ಹಿರಿಯಡ್ಕ ಸಮೀಪದ ಕೊಂಡಾಡಿ ಗ್ರಾಮದಲ್ಲಿ ಸರ್ಕಾರ ಪ್ರಯೋಜನಕ್ಕೆ ಬಾರದ ಜಮೀನನ್ನು ಬುಡಕಟ್ಟು ಪಂಗಡಕ್ಕೆ ಸೇರಿದ 29 ಕೊರಗ ಕುಟುಂಬಗಳಿಗೆ ಮಂಜೂರು ಮಾಡಿದೆ. ಆದರೆ ಇಲ್ಲಿ ಅವೈಜ್ಞಾನಿಕ ರೀತಿಯಲ್ಲಿ ಗುಡ್ಡ ಕೊರೆಯಲಾಗಿದೆ. ಹೀಗಾಗಿ ಮಳೆಗಾಲದಲ್ಲಿ ಗುಡ್ಡ ಜರಿದು ಬಿದ್ದಿದ್ದು ನೊಂದ ಕೊರಗ ಕುಟುಂಬಗಳಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಈ ಬಗ್ಗೆ ಒಂದು ರಿಪೋರ್ಟ್​ ಇಲ್ಲಿದೆ

ABOUT THE AUTHOR

...view details