ಕರ್ನಾಟಕ

karnataka

ETV Bharat / videos

ಅತಿವೃಷ್ಟಿಗೆ ಕೈ ಕೊಟ್ಟ ಮುಂಗಾರು ಬೆಳೆ... ಹಿಂಗಾರು ಬೆಳೆ ನಿರೀಕ್ಷೆಯಲ್ಲಿ ಧಾರವಾಡದ ರೈತ

By

Published : Dec 25, 2019, 5:04 PM IST

ಧಾರವಾಡ ಭಾಗದಲ್ಲಿ ಹಿಂದೆ ಸುರಿದ ಭಾರಿ ಮಳೆಯಿಂದಾಗಿ ಮುಂಗಾರು ಬೆಳೆ ಸಂಪೂರ್ಣ ಹಾನಿಯಾಗಿದ್ದು, ಇದರಿಂದಾಗಿ ರೈತರು ಅಕ್ಷರಶಃ ಸಂಕಷ್ಟಕ್ಕೆ ಸಿಲುಕಿದ್ದರು. ಆದರೆ ಇದೀಗ ಹಿಂಗಾರು ಬೆಳೆಗಳು ಅಲ್ಪಸ್ವಲ್ಪ ಬೆಳೆದು ನಿಂತಿದ್ದು, ಹಿಂಗಾರು ಬೆಳೆಯಾದ್ರು ಕೈಗೆ ಸಿಗಬಹುದು ಎಂಬ ಆಸೆಯಲ್ಲಿದ್ದಾರೆ ಈ ಭಾಗದ ಅನ್ನದಾತರು.

ABOUT THE AUTHOR

...view details