ಕರ್ನಾಟಕ

karnataka

ETV Bharat / videos

ಧಾರವಾಡ: ಬೆಣ್ಣೆಹಳ್ಳದಲ್ಲಿ ಕೊಚ್ಚಿ ಹೋಗಿದ್ದ ವ್ಯಕ್ತಿ ಶವವಾಗಿ ಪತ್ತೆ - ಈಟಿವಿ ಭಾರತ್​ ಕನ್ನಡ

By

Published : Sep 4, 2022, 10:55 AM IST

ಧಾರವಾಡ: ಇಲ್ಲಿನ ಬೆಣ್ಣೆಹಳ್ಳದಲ್ಲಿ ಕೊಚ್ಚಿ ಹೋಗಿದ್ದ ವ್ಯಕ್ತಿ ಶವವಾಗಿ ಪತ್ತೆಯಾಗಿದ್ದಾರೆ. ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ತಡಹಾಳ ಬಳಿ ಸದಾನಂದ ಮಾದರ (32) ಎಂಬುವವರು ಬೈಕ್‌ಸಮೇತ ನೀರು ಪಾಲಾಗಿದ್ದರು. ಕಳೆದ ಶುಕ್ರವಾರ ಹಳ್ಳ ದಾಟುತ್ತಿದ್ದಾಗ ಘಟನೆ ಸಂಭವಿಸಿತ್ತು. ಇದೀಗ ಶವವನ್ನು ಮೇಲೆತ್ತಲಾಗಿದೆ.

ABOUT THE AUTHOR

...view details