ಕರ್ನಾಟಕ

karnataka

ETV Bharat / videos

ಕುಂದಾಪುರ: ಮೂರಾಬಟ್ಟೆಯಾಗಿದೆ ಕೊರಗರ ಕಾಲೋನಿ ಮೂಲ ನಿವಾಸಿಗಳ ಬದುಕು - ಕುಂದಾಪುರ ತಾಲೂಕು ಅಂಬೇಡ್ಕರ್ ನಗರ ಕೊರಗರ ಕಾಲೋನಿ

🎬 Watch Now: Feature Video

By

Published : Sep 15, 2019, 6:41 PM IST

ಟಾರ್ಪಲ್, ತುಕ್ಕು ಹಿಡಿದ ತಗಡು ಶೀಟುಗಳಿಂದಲೇ ನಿರ್ಮಾಣ ಮಾಡಿಕೊಳ್ಳಲಾದ ಪುಟ್ಟ ಕುಟೀರಗಳು. ಅವೂ ಕೂಡ ನೆಲಕ್ಕೊರಗಿ ಈಗಲೋ ಆಗಲೋ ಎನ್ನುತ್ತಿವೆ. ಹತ್ತಾರು ಸಂಸಾರ, ಹಾವು - ಚೇಳು- ಸೊಳ್ಳೆಗಳ ಕಾಟ. ದಿನ ಬೆಳಗಾದರೆ ಹರಿದು ಬರೋ ತ್ಯಾಜ್ಯದ ಓಣಿಯ ದಂಡೆಗೆ ತಾಗಿ ನೆಲೆಸಿರೋ ಮೂಲ ನಿವಾಸಿಗಳ ಬದುಕು ಅಕ್ಷರಶಃ ಅತಂತ್ರವಾಗಿದೆ. ಒಪ್ಪತ್ತು ಕೂಡಾ ನೆಮ್ಮದಿಯಾಗಿ ಉಣ್ಣಲಾಗದ ಅವಸ್ಥೆ. ಇದು ಕುಂದಾಪುರ ತಾಲೂಕು ಅಂಬೇಡ್ಕರ್ ನಗರ ಕೊರಗರ ಕಾಲೊನಿ ದುಸ್ಥಿತಿ.

ABOUT THE AUTHOR

...view details