ಕರ್ನಾಟಕ

karnataka

By

Published : Apr 15, 2020, 5:13 PM IST

ETV Bharat / videos

ಕೊರೊನಾದಿಂದ ಹುಳಿಯಾದ ಧಾರವಾಡ ಮಾವು... ಸಂಕಷ್ಟದಲ್ಲಿ ಬೆಳೆಗಾರ

ಲಾಕ್​ಡೌನ್​ನಿಂದಾಗಿ ಜಿಲ್ಲೆಯ ಮಾವಿನ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಲ್ಲಿನ ರೈತರು ಬೆಳೆಯುವ ಅಲ್ಫಾನ್ಸೋ ಮತ್ತು ಕಲ್ಮಿ ಮಾವಿಗೆ ರಾಜ್ಯ, ಹೊರರಾಜ್ಯ ಹಾಗೂ ವಿದೇಶದಲ್ಲೂ ಕೂಡ ಬೇಡಿಕೆ ಇದೆ. ಆದ್ರೆ ಕೊರೊನಾ ಲಾಕ್​ಡೌನ್​ನಿಂದಾಗಿ ವ್ಯಾಪಾರ, ವಹಿವಾಟು ಬಹುತೇಕ ಸ್ತಬ್ಧವಾಗಿದೆ. ಹಾಗಾಗಿ ಇಲ್ಲಿನ ರೈತರು ತಾವು ಬೆಳೆದ ಬೆಳೆಯನ್ನು ಮಾರುಕಟ್ಟೆಗೆ ಮಾವಿನ ಫಸಲನ್ನು ಕಳಿಸಲಾಗದೇ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೂಡಲೇ ಸರ್ಕಾರ ತಮ್ಮ ನೆರವಿಗೆ ಬರಬೇಕೆಂದು ಮನವಿ ಮಾಡಿದ್ದಾರೆ.

ABOUT THE AUTHOR

...view details