ಕರ್ನಾಟಕ

karnataka

ETV Bharat / videos

ಮಳೆಯಲ್ಲೂ ಸಿಡಿಲು ಬಡಿದು ಹೊತ್ತಿ ಉರಿದ ಮರ- ವಿಡಿಯೋ - ಮಾವಾರ್​ ಅರಣ್ಯದಲ್ಲಿ ಮರಕ್ಕೆ ಬಡಿದ ಸಿಡಿಲು

By

Published : Jun 16, 2022, 10:58 PM IST

ಜಮ್ಮು ಕಾಶ್ಮೀರ: ಜೋರು ಸಿಡಿಲು ಬಡಿದರೆ ಮನುಷ್ಯ ಕ್ಷಣ ಮಾತ್ರದಲ್ಲೇ ಸಾಯುತ್ತಾನೆ. ಅದು ಸಿಡಿಲಿಗಿರುವ ಶಕ್ತಿ. ಹಂದ್ವಾರದ ಮಾವಾರ್ ಅರಣ್ಯದಲ್ಲಿ ಮರವೊಂದಕ್ಕೆ ಸಿಡಿಲು ಬಡಿದಿದೆ. ಈ ವೇಳೆ ಇಡೀ ಮರಕ್ಕೆ ಬೆಂಕಿ ಹೊತ್ತಿಕೊಂಡು ಸುಟ್ಟು ಹೋಗಿದೆ. ಸಿಡಿಲು ಬಡಿದ ನಂತರ ಭಾರಿ ಮಳೆ ಸುರಿದರೂ ಮರ ಮಾತ್ರ ಹೊತ್ತಿ ಉರಿಯುತ್ತಲೇ ಇತ್ತು.

ABOUT THE AUTHOR

...view details