ಕರ್ನಾಟಕ

karnataka

ETV Bharat / videos

ದೀಪ ಹಚ್ಚುವ ಕಾರ್ಯಕ್ರಮಕ್ಕೆ ಖಾಸೀಂ ಕಂಠಸಿರಿಯಲ್ಲಿ ಸಾಂದರ್ಭಿಕ ಹಾಡು

By

Published : Apr 5, 2020, 1:24 PM IST

ಕೊರೊನಾ ನಿವಾರಣೆಗಾಗಿ ಇಂದು ರಾತ್ರಿ 9 ಗಂಟೆಗೆ 9 ನಿಮಿಷಗಳ ಕಾಲ ಮೊಂಬತ್ತಿ ಬೆಳಗಿಸುವಂತೆ ಪ್ರಧಾನಿ ಮೋದಿ ಕರೆ ಕೊಟ್ಟಿದ್ದಾರೆ. ಇದಕ್ಕೆ ಸಾಂದರ್ಭಿಕವಾಗಿ ಹಾನಗಲ್ ತಾಲೂಕಿನ ಹರಳಕೊಪ್ಪ ಗ್ರಾಮದ ಶಿಕ್ಷಕ ನಿಂಗಪ್ಪ ಸಾಳಂಕಿ ಹಾಡು ರಚಿಸಿದ್ದಾರೆ. ಈ ಹಾಡಿಗೆ ಕನ್ನಡ ಕೋಗಿಲೆ ಖಾಸೀಂ ಅಲಿ ಧ್ವನಿ ನೀಡಿದ್ದಾರೆ. ಹಾಡು ಕೇಳಿ..

ABOUT THE AUTHOR

...view details