ಕರ್ನಾಟಕ

karnataka

ETV Bharat / videos

ನಟ ಚಿರಂಜೀವಿ ಸರ್ಜಾ ನಿಧನಕ್ಕೆ ನಿರ್ಮಾಪಕ ಕೆ. ಮಂಜು ಸಂತಾಪ

By

Published : Jun 7, 2020, 6:41 PM IST

Updated : Jun 8, 2020, 7:00 AM IST

ಬೆಂಗಳೂರು: ನಟ ಚಿರಂಜೀವಿ ಸರ್ಜಾ ನಿಧನಕ್ಕೆ ನಿರ್ಮಾಪಕ ಕೆ. ಮಂಜು ಅವರು ಸಂತಾಪ ಸೂಚಿಸಿದ್ದಾರೆ. ಸುದ್ದಿ ಕೇಳಿ ನನಗೆ ತುಂಬಾ ಆಘಾತವಾಯ್ತು. ಇದು ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದ್ದು, ಕುಟುಂಬಕ್ಕೆ ದು:ಖ ಭರಿಸುವ ಶಕ್ತಿಯನ್ನು ದೇವರು ಕೊಡಲಿ ಎಂದರು.
Last Updated : Jun 8, 2020, 7:00 AM IST

ABOUT THE AUTHOR

...view details