ಕರ್ನಾಟಕ

karnataka

ವಿವಾಹೇತರ ಸಂಬಂಧ.. ಕರೆ ಸ್ವೀಕರಿಸಿಲ್ಲವೆಂದು ಮಹಿಳೆಯ ಕತ್ತು ಕೊಯ್ದ ಕೀಚಕ

By

Published : Jul 21, 2022, 7:42 PM IST

Published : Jul 21, 2022, 7:42 PM IST

ತನ್ನ ಫೋನ್​ ಕರೆ ಸ್ವೀಕರಿಸಿಲ್ಲವೆಂದು ಕಿರಾತಕನೋರ್ವ ಮಹಿಳೆಯ ಕತ್ತು ಕೊಯ್ದು ಹಲ್ಲೆ ಮಾಡಿರುವ ಘಟನೆ ನೆಲ್ಲೂರು ಜಿಲ್ಲೆಯ ರೆಬಲ ಗ್ರಾಮದಲ್ಲಿ ನಡೆದಿದೆ. ಕೊವುರು ಮೂಲದ ವೆಂಕಟ್​ ಎಂಬ ವ್ಯಕ್ತಿ ಕೃತ್ಯ ಎಸಗಿರುವ ಆರೋಪಿ. ಮೋನಿಕ ಎಂಬವವರು ಹಲ್ಲೆಗೆ ಒಳಗಾದ ಮಹಿಳೆ. ಮೋನಿಕಾ ಅವರೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದ ವೆಂಕಟ್​ ಆ ಮಹಿಳೆಗೆ ನಿರಂತರ ಕರೆ ಮಾಡಿದ್ದಾನೆ. ಆದರೆ ಕರೆಯನ್ನು ಸ್ವೀಕರಿಸದೆ ಆತನನ್ನು ಮಹಿಳೆ ತಿರಸ್ಕರಿಸಿದ ಕಾರಣ, ಕೋಪಗೊಂಡ ವೆಂಕಟ್​ ಸ್ನೇಹಿತ ರವಿಯೊಂದಿಗೆ ಮೋನಿಕ ಅವರ ಮನೆಗೆ ತೆರಳಿ ಹಲ್ಲೆ ನಡೆಸಿರುವುದಾಗಿ ತಿಳಿದು ಬಂದಿದೆ.

For All Latest Updates

ABOUT THE AUTHOR

...view details