ಭೂಕುಸಿತ ಪ್ರದೇಶಗಳಿಗೆ ವಿಜ್ಞಾನಿಗಳ ತಂಡ ಭೇಟಿ: ಕಾಟಾಚಾರದ ಪರಿಶೀಲನೆಯೇ..? - ಎಚ್.ಎಸ್.ಎಂ.ಪ್ರಕಾಶ್ ನೇತೃತ್ವದ ತಂಡದಿಂದ ಪರಿಶೀಲನೆ
ಇದು ರಾಜ್ಯದ ಬಂಡಾಯದ ನೆಲ ಅಂತಾನೇ ಗುರ್ತಿಸಿಕೊಂಡಿದ್ದ ಗದಗದ ನರಗುಂದ ಪಟ್ಟಣ. ಈ ಭಾಗದ ಜನರು ಭಯದಲ್ಲಿ ಜೀವನ ನಡೆಸುತ್ತಿದ್ದಾರೆ. ಯಾವಾಗ ಏನಾಗುತ್ತದೆಯೋ ಎಂಬ ಆತಂಕದಲ್ಲಿ ಕಾಲ ಕಳೆಯುತ್ತಿದ್ದಾರೆ. ಕಾರಣವೇನು ಗೊತ್ತಾ..? ನೀವೇ ನೋಡಿ..