ಕರ್ನಾಟಕ

karnataka

ETV Bharat / videos

ಮಳೆ-ಬೆಳೆಯ ಮುನ್ಸೂಚನೆ ನೀಡುವ ವಿಶೇಷ ಸಾಂಪ್ರದಾಯಿಕ ಜಾತ್ರೆ - ಮಳೆ ರಾಜೇಂದ್ರ ಮಠದಲ್ಲೇ ಜಾತ್ರೆ ನಡೆಸಿದ ನೆರೆ ಸಂತ್ರಸ್ತರು

By

Published : Mar 6, 2020, 9:18 PM IST

ಆ ಜಾತ್ರೆ ಮಳೆ ಬೆಳೆ ಮುನ್ಸೂಚನೆ ನೀಡುವ ಜಾತ್ರೆ ಎಂಬ ಖ್ಯಾತಿ ಪಡೆದಿದೆ. ನೂರಾರು ವರ್ಷಗಳ ಇತಿಹಾಸ ಹೊಂದಿರುವ ಸಾಂಪ್ರದಾಯಿಕ ಈ ಜಾತ್ರೆಯನ್ನು ಈಗಲೂ ನಡೆಸುತ್ತಾ ಬಂದಿದ್ದಾರೆ. ಇದು ಎಲ್ಲಿ ನಡೆಯುತ್ತೆ ಇದರ ವಿಶೇಷತೆಗಳೇನು ಎಂಬುದರ ಕುರಿತ ಒಂದು ವರದಿ ಇಲ್ಲಿದೆ.

For All Latest Updates

TAGGED:

ABOUT THE AUTHOR

...view details