ಕರ್ನಾಟಕ

karnataka

ಮಂಡ್ಯ: ಕ್ಯಾಂಟರ್​ನಲ್ಲಿ ಬಂದು ರಸ್ತೆ ಬದಿ ದ್ರಾಕ್ಷಿ ಸುರಿದು ಹೋದ ವ್ಯಕ್ತಿ..

By

Published : May 16, 2022, 3:32 PM IST

ಮಂಡ್ಯ: ರಸ್ತೆ ಬದಿಯಲ್ಲಿ ಅನುಮಾನಾಸ್ಪದವಾಗಿ ವ್ಯಕ್ತಿಯೊಬ್ಬ ದ್ರಾಕ್ಷಿ ಸುರಿದು ಹೋಗಿದ್ದಾನೆ. ಕ್ಯಾಂಟರ್‌ನಲ್ಲಿ ಬಂದು 70ಕ್ಕೂ ಹೆಚ್ಚು ಕೆಜಿ ದ್ರಾಕ್ಷಿ ಸುರಿದಿದ್ದಾನೆ. ಮಂಡ್ಯದ ವಿ.ಸಿ. ಫಾಂ ಗೇಟ್ ಬಳಿ ಈ ಘಟನೆ ನಡೆದಿದೆ. ದ್ರಾಕ್ಷಿ ಬಾಚಿಕೊಳ್ಳಲು ಜನರು ಮುಗಿ ಬಿದ್ದಿದ್ದಾರೆ. ಪ್ರಸ್ತುತ ದ್ರಾಕ್ಷಿ ಬೆಲೆ ಕೆಜಿಗೆ 70-80 ರೂಪಾಯಿ ಇದೆ. ಹೀಗಿದ್ದರೂ ಆ ವ್ಯಕ್ತಿ ರಸ್ತೆಗೆ ದ್ರಾಕ್ಷಿಯನ್ನು ಏಕೆ ಸುರಿದ ಎಂಬುದು ಮಾತ್ರ ಇನ್ನೂ ತಿಳಿದಿಲ್ಲ. ಆದ್ರೆ ಜನರು ಮಾತ್ರ ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಚೀಲ, ಟ್ರೇ, ಕವರ್​ನಲ್ಲಿ ದ್ರಾಕ್ಷಿಯನ್ನು ತುಂಬಿಕೊಂಡು ಹೋಗಿದ್ದಾರೆ.

For All Latest Updates

TAGGED:

ABOUT THE AUTHOR

...view details