ಕರ್ನಾಟಕ

karnataka

By

Published : Jul 30, 2020, 3:51 PM IST

ETV Bharat / videos

ನೀರಿನ ರಭಸಕ್ಕೆ ಕೊಚ್ಚಿ ಹೋದ ಕಾರು: ಪ್ರಾಣಾಪಾಯದಿಂದ ಇಬ್ಬರು ಪಾರು

ಅನಂತಪುರ (ಆಂಧ್ರ ಪ್ರದೇಶ): ಮಳೆಯಿಂದಾದ ಪ್ರವಾಹ ಪರಿಸ್ಥಿತಿಯಲ್ಲಿ ಸಣ್ಣ ನದಿಯೊಂದರ ಸೇತುವೆ ದಾಟುವ ವೇಳೆ ಕಾರು ಹಾಗೂ ಅದರಲ್ಲಿದ್ದ ಇಬ್ಬರು ವ್ಯಕ್ತಿಗಳು ಕಾರಿನ ಜೊತೆಗೆ ಕೊಚ್ಚಿ ಹೋದ ಘಟನೆ ಆಂಧ್ರ ಪ್ರದೇಶದ ಅನಂತಪುರದಲ್ಲಿ ನಡೆದಿದೆ. ಕಡೆಗೆ ಸ್ಥಳೀಯರು ಕಾರಲ್ಲಿದ್ದವರನ್ನು ರಕ್ಷಿಸಿದ್ದಾರೆ.

ABOUT THE AUTHOR

...view details