ಕರ್ನಾಟಕ

karnataka

ETV Bharat / videos

ಸಿಗದ ಪ್ರಾಣವಾಯು: ತಮಿಳುನಾಡಿನಲ್ಲಿ 11 ಸೋಂಕಿತರ ದಾರುಣ ಸಾವು - ತಮಿಳುನಾಡಿನಲ್ಲಿ ಆಮ್ಲಜನಕದ ಕೊರತೆ

By

Published : May 5, 2021, 8:31 PM IST

ಚೆನ್ನೈ: ತಮಿಳುನಾಡಿನಲ್ಲಿ ಕೊರೊನಾ ಎರಡನೇ ಅಲೆಗೆ ಅತಿ ಹೆಚ್ಚು ಬಾಧಿತವಾದ ಚೆಂಗಲ್ಪಟ್ಟು ಜಿಲ್ಲೆಯ ಆಸ್ಪತ್ರೆಯಲ್ಲಿ ಆಮ್ಲಜನಕ ಕೊರತೆಯಿಂದ 10ಕ್ಕೂ ಅಧಿಕ ಜನ ಕೊರೊನಾ ಸೋಂಕಿತರು ಪ್ರಾಣ ಕಳೆದುಕೊಂಡ ಆಘಾತಕಾರಿ ಘಟನೆ ನಡೆದಿದೆ. ಕಳೆದ ಕೆಲ ದಿನಗಳ ಹಿಂದೆ ಇದೇ ರೀತಿಯ ದುರ್ಘಟನೆ ಕರ್ನಾಟಕದ ಚಾಮರಾಜನಗರ ಜಿಲ್ಲೆ, ಕಲಬುರಗಿ ಹಾಗೂ ಯಲಹಂಕದಲ್ಲಿ ನಡೆದಿತ್ತು.

ABOUT THE AUTHOR

...view details