ಕರ್ನಾಟಕ

karnataka

ETV Bharat / videos

ರಮೇಶ್ ಜಾರಕಿಹೊಳಿ ಬಂಧನಕ್ಕೆ ಆಗ್ರಹಿಸಿ ಯುವ ಕಾಂಗ್ರೆಸ್ ಪ್ರತಿಭಟನೆ - Youth Congress protests

By

Published : Mar 29, 2021, 3:11 PM IST

ಕಾರ್ಯಕರ್ತರು ಠಾಣೆಗೆ ನುಗ್ಗುವ ಭೀತಿಯಿಂದ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆ ಮುಂದೆ ಹೆಚ್ಚುವರಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಬ್ಯಾರಿಕೇಡ್ ಹಾಕಿ ಒಳನುಗ್ಗುದಂತೆ ಭದ್ರತೆ ನೀಡಲಾಗಿತ್ತು. ಹೀಗಾಗಿ, ನಗರದ ಮೌರ್ಯ ಸರ್ಕಲ್ ಬಳಿ ತೆರಳಿದ ಕಾರ್ಯಕರ್ತರು ಪ್ರತಿಭಟನೆ ಮುಂದುವರೆಸಿದರು..

ABOUT THE AUTHOR

...view details