ಕರ್ನಾಟಕ

karnataka

ಸವದಿ ಸಚಿವರಾಗಿದ್ದಕ್ಕೆ ದೀರ್ಘದಂಡ ನಮಸ್ಕಾರ ಹಾಕಿದ ಯುವಕ

By

Published : Aug 22, 2019, 8:31 PM IST

Updated : Aug 22, 2019, 8:43 PM IST

ಚಿಕ್ಕೋಡಿ: ಯಡಿಯೂರಪ್ಪ ಸರ್ಕಾರದಲ್ಲಿ ಲಕ್ಷ್ಮಣ ಸವದಿ ಸಚಿವರಾಗಿದ್ದಕ್ಕೆ ಯುವಕನೋರ್ವ ಕೃಷ್ಣಾ ನದಿಯಿಂದ ಗಚ್ಚಿನ ಮಠದವರೆಗೆ ದೀರ್ಘದಂಡ ನಮಸ್ಕಾರ ಹಾಕಿರುವ ಘಟನೆ ಬೆಳಗಾವಿ ಜಿಲ್ಲೆಯ ಹಲ್ಯಾಳ ಗ್ರಾಮದ ನಡೆದಿದೆ.
Last Updated : Aug 22, 2019, 8:43 PM IST

ABOUT THE AUTHOR

...view details