ಕರ್ನಾಟಕ

karnataka

ETV Bharat / videos

ಇನ್ನೂ ಕೆಲ ಕಾಂಗ್ರೆಸ್​​ ನಾಯಕರ ಮನೆ ಮೇಲೆ ದಾಳಿ ನಡೆಯಬಹುದು: ನಲಪಾಡ್ - ಬೈ ಎಲೆಕ್ಷನ್ ಹಿನ್ನೆಲೆ ಸಿಬಿಐ ದಾಳಿ

By

Published : Oct 5, 2020, 1:16 PM IST

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮನೆ ಮೇಲೆ ಸಿಬಿಐ ದಾಳಿ ಹಿನ್ನೆಲೆ ಸದಾಶಿವ ನಗರದ ಡಿಕೆಶಿ ನಿವಾಸಕ್ಕೆ ಶಾಸಕರ ಪುತ್ರ ನಲಪಾಡ್ ಭೇಟಿ ನೀಡಿದರು.ಬಳಿಕ ಮಾತನಾಡಿದ ನಲಪಾಡ್, ಉಪ ಚುನಾವಣೆ ನಡೆಯುತ್ತಿರುವ ಹಿನ್ನೆಲೆ ಈ ಸಿಬಿಐ ದಾಳಿ ನಡೆದಿದೆ. ಇಂತಹ ಎಷ್ಟೇ ದಾಳಿಗಳು ನಡೆದರೂ ನಮ್ಮ ನಾಯಕರು ಕುಗ್ಗಲ್ಲ. ಎಲ್ಲದಕ್ಕೂ ನಾವು ರೆಡಿ ಇದ್ದೇವೆ. ಕಾಂಗ್ರೆಸ್ ಗೆದ್ದು ಬಿಡುತ್ತೆ ಅಂತಾ ಇಂತಹ ರೇಡ್​ಗಳು ನಡೆಯುತ್ತಿವೆ. ಈ ದಾಳಿಗಳು ಇಲ್ಲಿಗೆ ನಿಲ್ಲಲ್ಲ. ಮತ್ತಷ್ಟು ಕಾಂಗ್ರೆಸ್ ನಾಯಕರ ಮೇಲೆ ದಾಳಿ ನಡೆಯಬಹುದು ಎಂದು ಆತಂಕ ವ್ಯಕ್ತಪಡಿಸಿದರು.

ABOUT THE AUTHOR

...view details