ಕರ್ನಾಟಕ

karnataka

By

Published : Jun 14, 2020, 5:08 PM IST

ETV Bharat / videos

ವಾರ್ಡ್​​ ಒಳಗೆ ಮೊಣಕಾಲುದ್ದ ಮಳೆ ನೀರು... ಸ್ಟ್ರೆಚರ್​​​ನಲ್ಲೇ ನರಳಾಡಿದ ರೋಗಿ

ಮಹಾರಾಷ್ಟ್ರದ ಜಲ್ಗಾಂವ್ ಜಿಲ್ಲೆಯಲ್ಲಿ ಕೊರೊನಾ ಸೋಂಕು ಪ್ರಕರಣಗಳು ಹೆಚ್ಚಾದ ಕಾರಣ ಇಲ್ಲಿನ ಜಿಲ್ಲಾಸ್ಪತ್ರೆಯನ್ನು ವಿಶೇಷ ಕೋವಿಡ್ ಆಸ್ಪತ್ರೆ ಎಂದು ಘೋಷಿಸಲಾಗಿದೆ. ಇದರಿಂದ ಮಹಿಳಾ ರೋಗಿಯೊಬ್ಬರನ್ನು ಗೋದಾವರಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ವೈದ್ಯರು ಸೂಚಿಸಿದ್ದರು. ಆ ಆಸ್ಪತ್ರೆಗೆ ಹೋಗಿ ದಾಖಲಾದಾಗ ಮಳೆ ಅಬ್ಬರಿಸಿದೆ. ಈ ವೇಳೆ ಮಳೆನೀರು ಆಸ್ಪತ್ರೆಯ ವರ್ಡ್​ಗೆ ನುಗ್ಗಿ ಮೊಣಕಾಲುದ್ದ ನೀರು ಬಂದಿದೆ. ರೋಗಿಯನ್ನು ಸ್ಟ್ರೆಚರ್​​ನಲ್ಲಿ ಮಲಗಿಸಿ ಅವರ ಸಂಬಂಧಿ ಇಡೀ ರಾತ್ರಿ ಚಿಕಿತ್ಸೆ ಇಲ್ಲದೆ ಪರದಾಡಿದ್ದಾರೆ.

ABOUT THE AUTHOR

...view details