ಕರ್ನಾಟಕ

karnataka

ETV Bharat / videos

ಕಲ್ಲಂಗಡಿ ಹಣ್ಣಿನಲ್ಲಿ ಮಹಿಳೆಯ ಕಲಾಕೃತಿ ರಚಿಸಿ ಗೌರವ ಸಲ್ಲಿಸಿದ ಕಲಾವಿದ - ಕಲ್ಲಂಗಡಿ ಹಣ್ಣಿನಲ್ಲಿ ಕಲಾಕೃತಿ ರಚನೆ

By

Published : Mar 8, 2021, 3:42 PM IST

ಧಾರವಾಡ: ಕೆಲಗೇರಿ ಗಾಯತ್ರಿಪುರದ ಕಲಾವಿದ ಮಂಜುನಾಥ ಹಿರೇಮಠ ಅವರು ಕಲ್ಲಂಗಡಿ ಹಣ್ಣಿನಲ್ಲಿ ಆಕರ್ಷಕವಾಗಿ ಮಹಿಳೆಯ ಕಲಾಕೃತಿ ರಚಿಸಿದ್ದಾರೆ. ಹಣ್ಣಿನ ಮೇಲೆ ವಿವಿಧ ಉಪಕರಣಗಳನ್ನು ಬಳಸಿ ಸುಮಾರು ಎರಡು ಗಂಟೆಗಳ ಕಾಲಾವಕಾಶದಲ್ಲಿ ಕಲಾಕೃತಿ ರಚಿಸಿದ್ದು, ವಿಶ್ವ ಮಹಿಳಾ ದಿನಾಚರಣೆಗೆ ಶುಭ ಕೋರಿದರು.

ABOUT THE AUTHOR

...view details