ಕರ್ನಾಟಕ

karnataka

By

Published : Feb 12, 2020, 6:41 PM IST

ETV Bharat / videos

ಸರೋಜಿನಿ ಮಹಿಷಿ ವರದಿಯಲ್ಲಿ ಏನಿದೆ?: ಜೈರಾಜ್ ನಾಯ್ಡು ಈ ಕುರಿತು ಏನ್​ ಹೇಳ್ತಾರೆ?

ಬೆಂಗಳೂರು: ಕಳೆದ ನೂರು ದಿನಗಳಿಂದ ಸರೋಜಿನಿ ಮಹಿಷಿ ವರದಿ ಜಾರಿಗೆ ಆಗ್ರಹಿಸಿ ಕನ್ನಡ ಪರ ಸಂಘಟನೆಗಳು ಪ್ರತಿಭಟನೆ ಮಾಡ್ತಿದ್ದಾರೆ. ಅಲ್ಲದೇ ನಾಳೆ ಕನ್ನಡಪರ ಸಂಘಟನೆಗಳು ಕರ್ನಾಟಕ ಬಂದ್​​ಗೂ ಕರೆಕೊಟ್ಟಿದ್ದಾರೆ. ಅಷ್ಟಕ್ಕೂ ಸರೋಜಿನಿ ಮಹಿಷಿ ಯಾರು ಅವರ ವರದಿಯಲ್ಲಿ ಏನಿದೆ. ಆ ವರದಿಯನ್ನು ಅನುಷ್ಠಾನ ಮಾಡಲು ಯಾವುದೇ ಸರ್ಕಾರಗಳು ಹಿಂದೇಟು‌ ಹಾಕುತ್ತಿರುವುದು ಯಾಕೆ. ಎಲ್ಲಾ ಅಂಶಗಳ ಬಗ್ಗೆ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಜೈರಾಜ್ ನಾಯ್ಡು ಒಂದಷ್ಟು ವಿಷಯಗಳನ್ನು ಹಂಚಿಕೊಂಡಿದ್ದಾರೆ.

ABOUT THE AUTHOR

...view details