ಕರ್ನಾಟಕ

karnataka

By

Published : Jun 11, 2021, 8:13 PM IST

ETV Bharat / videos

ಬೆಳೆದ ಬೆಳೆಗೆ ಸಿಗದ ಬೆಲೆ: ಕಣ್ಣೀರು ತರಿಸುತ್ತಿದೆ ಕಲ್ಲಂಗಡಿ ಕತ್ತರಿಸುವ ರೈತರ ದೃಶ್ಯ

ಕಾರವಾರ: ಸಾಮಾನ್ಯವಾಗಿ ರೈತರು ವರ್ಷದಲ್ಲಿ ಒಂದು ಇಲ್ಲವೇ ಎರಡು ಬೆಳೆಗಳನ್ನು ಬೆಳೆಯುತ್ತಾರೆ. ಹೀಗೆ ಬೆಳೆದ ಬೆಳೆಯೇ ಅದೆಷ್ಟೋ ರೈತರ ಪಾಲಿಗೆ ಜೀವನಾಧಾರವಾಗಿದೆ. ಉತ್ತರಕನ್ನಡ ಜಿಲ್ಲೆಯ ಕರಾವಳಿ ಭಾಗದ ರೈತರು ನೂರಾರು ಎಕರೆ ಜಾಗದಲ್ಲಿ ಬೆಳೆದ ಕಲ್ಲಂಗಡಿ ಲಾಕ್​ಡೌನ್ ಹಾಗೂ ಹವಾಮಾನ ವೈಪರೀತ್ಯಕ್ಕೆ ಸಿಲುಕಿ ಮಣ್ಣು ಪಾಲಾಗಿದೆ. ಲಕ್ಷಾಂತರ ರೂ ಆದಾಯ ನೀಡಬೇಕಿದ್ದ ಹಣ್ಣು ಬೆಳೆಗಾರರ ಕಣ್ಣೆದುರೇ ಕೊಳೆಯುತ್ತಿರುವ ಎಂಥವರಿಗೂ ನೋವುಂಟು ಮಾಡುತ್ತದೆ.

ABOUT THE AUTHOR

...view details