ಕರ್ನಾಟಕ

karnataka

ETV Bharat / videos

ಅಕಾಲಿಕ ಮಳೆ: ಕಬ್ಬಿನ ಗದ್ದೆಗಳಿಗೆ ನುಗ್ಗಿದ ಹಳ್ಳದ ನೀರು - water rushes into Cane crop

By

Published : Jan 7, 2021, 1:07 PM IST

ಹೊಸಪೇಟೆ (ಬಳ್ಳಾರಿ): ಅಕಾಲಿಕ ಮಳೆಯಿಂದಾಗಿ ನಗರದ ಹೊರವಲಯದ ರಾಯರಕೆರೆಯ ಕಬ್ಬಿನ ಗದ್ದೆಗಳಿಗೆ ಹಳ್ಳದ ನೀರು ನುಗ್ಗಿದೆ. ಇದರಿಂದಾಗಿ ಕಬ್ಬು ಕಟಾವಿಗೆ ತೊಂದರೆ ಉಂಟಾಗಿದೆ. ಕೊರೊನಾ ಕಾರಣದಿಂದಾಗಿ ಕಬ್ಬಿಗೆ ಸೂಕ್ತ ಬೆಲೆಯಿಲ್ಲದೇ ರೈತರು ಸಂಕಷ್ಟಕ್ಕೀಡಾಗಿದ್ದು, ಅಕಾಲಿಕ ಮಳೆಯಿಂದಾಗಿ ಮತ್ತಷ್ಟು ಚಿಂತೆಗೊಳಗಾಗಿದ್ದಾರೆ.

ABOUT THE AUTHOR

...view details