ಕರ್ನಾಟಕ

karnataka

ETV Bharat / videos

ಮಲೆನಾಡಿನಲ್ಲಿ ಹನಿ ಹನಿ ನೀರಿಗೂ ಹಾಹಾಕಾರ... ಇರೋ ಕೆಲಸ ಬಿಟ್ಟು ನೀರಿಗೆ ಕಾಯುವುದೇ ಇವರ ಕಾಯಕ! - Ckm Water problem

By

Published : Jun 4, 2019, 9:37 PM IST

ಚಿಕ್ಕಮಗಳೂರು: ಹೇಳಿಕೊಳ್ಳೋಕೆ ಮಾತ್ರ ಅದು ಮಲೆನಾಡಿನ ಭಾಗ.. ಅಲ್ಲಿನ ಜನರು ಮಾತ್ರ ಜೀವ ಜಲಕ್ಕಾಗಿ ಪರದಾಡುತ್ತಿದ್ದಾರೆ. ಬೆಳಗಾದ್ರೆ, ಮಾಡೋ ಕೆಲಸವನ್ನೆಲ್ಲಾ ಬಿಟ್ಟು ನೀರಿಗಾಗಿ ಕಾಯುವುದೇ ಇವರಿಗೆ ಕಾಯಕವಾಗಿದೆ.

For All Latest Updates

ABOUT THE AUTHOR

...view details