ಕರ್ನಾಟಕ

karnataka

ETV Bharat / videos

ಸಚಿವ ಪ್ರಭು ಚವ್ಹಾಣ ತವರು ಕ್ಷೇತ್ರದಲ್ಲಿ ಜಲಕ್ಷಾಮ.. ಜಲಮೂಲ ಬಣ ಬಣ! - ಬೀದರ್​ನಲ್ಲಿ ನೀರಿನ ಸಮಸ್ಯೆ

By

Published : Mar 18, 2020, 4:56 PM IST

ಬೀದರ್: ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ ಕ್ಷೇತ್ರ ಔರಾದ್ ಪಟ್ಟಣದಲ್ಲಿ ಒಂದು ತಿಂಗಳಿನಿಂದ ಜನರು ನೀರಿಗಾಗಿ ಪರದಾಡುತ್ತಿದ್ದಾರೆ. ನೀರು ಸರಬರಾಜು ಸ್ಥಗಿತಗೊಂಡಿದೆ. ಮಾಂಜ್ರಾ ಹಾಗೂ ತೆಗಂಪೂರ ಕೆರೆ ನೀರು ಬತ್ತಿ ಹೋಗಿದ್ದು, ಜೀವಜಲಕ್ಕಾಗಿ ಹಾಹಾಕಾರ ಉಂಟಾಗಿದೆ.

ABOUT THE AUTHOR

...view details