ಕರ್ನಾಟಕ

karnataka

ETV Bharat / videos

ವಸತಿ‌ ಶಾಲೆಯ ಮಕ್ಕಳಿಗೆ ಕಜ್ಜಿ‌ ತುರಿಕೆ ಭಾಗ್ಯ; ವಾರ್ಡನ್ ಅಮಾನತಿಗೆ ಸಚಿವ ಗೋವಿಂದ ಕಾರಜೋಳ ಆದೇಶ... - ವಾರ್ಡನ್‌ ಅಮಾನತು

🎬 Watch Now: Feature Video

By

Published : Sep 3, 2019, 9:13 PM IST

ರಾಮನಗರ ತಾಲೂಕಿನ‌ ಕೈಲಾಂಚ ಹೋಬಳಿಯ ಹಾಸ್ಟೆಲ್ ವಾರ್ಡನ್ ನಿರ್ಲಕ್ಷ್ಯದಿಂದಾಗಿ ಸುಮಾರು 50 ಕ್ಕೂ ಹೆಚ್ಚು ಮಕ್ಕಳಲ್ಲಿ ಕಜ್ಜಿ‌, ತುರಿಕೆ‌ಯಂತಹ ಚರ್ಮ ವ್ಯಾಧಿಗಳು ಕಾಣಿಸಿಕೊಂಡಿವೆ. ಈ ಸಂಬಂಧ ಸಚಿವ ಸುರೇಶ್ ಕುಮಾರ್‌ ಅವರು ಇತ್ತೀಚೆಗೆ ಹಾಸ್ಟೆಲ್‌ಗೆ ಭೇಟಿ ನೀಡಿ, ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರು. ಇಂದು ಜಿಲ್ಲೆಗೆ ಆಗಮಿಸಿದ್ದ ಸಮಾಜ ಕಲ್ಯಾಣ ಇಲಾಖೆ ಸಚಿವ ಗೋವಿಂದ ಕಾರಜೋಳ ಪ್ರಕರಣದ ಸಂಪೂರ್ಣ ಮಾಹಿತಿ ಪಡೆದು ವಾರ್ಡನ್‌ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

ABOUT THE AUTHOR

...view details