ಕರ್ನಾಟಕ

karnataka

ETV Bharat / videos

ಬಿಸಿಲೂರಿನಲ್ಲಿ ಉಲ್ಬಣಿಸಿದ ಮಾರಣಾಂತಿಕ ರೋಗ.. ಇದನ್ನು ಮಾಡ್ಬೇಡ್ರೀ.. ಹಿಂಗ್‌ ಮಾಡ್ರೀ.. - ರಾಯಚೂರು ಪ್ರವಾಹಕ್ಕೆ ಉಲ್ಪಣಿಸಿದ ರೋಗ

By

Published : Oct 26, 2019, 11:43 PM IST

ವಾತಾವರಣದಲ್ಲಿ ಬದಲಾವಣೆಯಾದಂತೆ ಮನುಷ್ಯನ ಆರೋಗ್ಯದ ಮೇಲೆ ಕೆಲ ದುಷ್ಪರಿಣಾಮ ಬೀರುತ್ತವೆ. ಮಕ್ಕಳಿಗೆ ವೈರಲ್ ಫೀವರ್, ನಿಮೋನಿಯಾ, ಅಸ್ತಮಾದಂತಹ ಕಾಯಿಲೆಗಳು ಬಹು ಬೇಗ ಹರಡುತ್ತಿದ್ದು, ಇಲ್ಲಿನ ಆಸ್ಪತ್ರೆ ಮಕ್ಕಳಿಂದಲೇ ತುಂಬಿ ತುಳುಕುತ್ತಿದೆ.

ABOUT THE AUTHOR

...view details